Monday, May 31, 2010

ಜನಗಣತಿ

ಮಂಗಳೂರು,ಮೇ31: ಜನಗಣತಿಯ ಅಂತಿಮದಿನವಾದ ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಪಾಲೆಮಾರ್ ಹಾಗೂ ಶಾಸಕರಾದ ಯೋಗೀಶ್ ಭಟ್ ರ ಮನೆಯಲ್ಲಿ ಗಣತಿದಾರರು ಮಾಹಿತಿ ಸಂಗ್ರಹಿಸಿದರು.