Friday, February 24, 2012

ಗುಡಿ ಕೈಗಾರಿಕಾ ಉತ್ಪನ್ನಗಳನ್ನು ಖರೀದಿಸಿ ಗ್ರಾಮೀಣ ಆರ್ಥಿಕತೆ ವೃದ್ದಿಸಿ;ಶೈಲಜಾ ಭಟ್

ಮಂಗಳೂರು,ಫೆಬ್ರವರಿ.24:ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕನಸನ್ನು ನನಸು ಮಾಡಲು ನಾವೆಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಗುಡಿ ಕೈಗಾರಿಕೆಗಳ ದೇಸಿ ಉತ್ಪನ್ನಗಳನ್ನೇ ಖರೀದಿಸುವ ಮೂಲಕ ಗ್ರಾ ಮೀಣ ಜನರ ಆರ್ಥಿ ಕತೆ ಯನ್ನು ಹೆಚ್ಚಿ ಸಬೇ ಕೆಂದು ದ.ಕ.ಜಿಲ್ಲಾ ಪಂಚಾ ಯತ್ ನ ಅಧ್ಯಕ್ಷ ರಾದ ಶ್ರೀ ಮತಿ ಶೈಲಜಾ ಭಟ್ ಅವರು ಜನತೆ ಯಲ್ಲಿ ಮನವಿ ಮಾಡಿ ದ್ದಾರೆ.ಅವರು ಇಂದು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋ ದೋಗ ಮಂಡಳಿ, ಬೆಂಗ ಳೂರು, ಕೈಗಾ ರಿಕಾ ಮತ್ತು ವಾಣಿಜ್ಯ ಇಲಾಖೆ, ಬೆಂಗ ಳೂರು ಇವರ ಆಶ್ರಯ ದಲ್ಲಿ ಮಂಗ ಳೂರು ನಗರದ ಭಾರ ತೀಯ ವಿದ್ಯಾ ಭವನ ದಲ್ಲಿ ಏರ್ಪ ಡಿಸಿ ರುವ ಖಾದಿ ಮತ್ತು ಗ್ರಾಮೋ ದ್ಯೋಗ ವಸ್ತು ಪ್ರದ ರ್ಶನ ಹಾಗೂ ಮಾರಾಟ ಉತ್ಸವ-2012ನ್ನು ಉದ್ಘಾ ಟಿಸಿ ಮಾತ ನಾಡಿದರು.ಸಮಾ ರಂಭ ದಲ್ಲಿ ಕೇಂದ್ರ ಖಾದಿ ಮತ್ತು ಗ್ರಾಮೋ ದ್ಯೋಗ ಕೇಂದ್ರ ವಲ ಯದ ಸದಸ್ಯ ರಾದ ಇಂದ್ರ ಜಿತ್ ವಿಕ್ರಮ ಸಿಂಗ್, ರಾಜ್ಯ ಖಾದಿ ಮತ್ತು ಗ್ರಾಮೋ ದ್ಯೋಗ ಇಲಾಖೆ ಉಪ ನಿರ್ದೇ ಶಕ ರಾದ ಸೋಮಪ್ಪ, ಜಿಲ್ಲಾ ಕೈಗಾ ರಿಕಾ ಕೇಂದ್ರ ಜಂಟಿ ನಿರ್ದೇ ಶಕ ರಾದ ಎಸ್.ಜಿ.ಹೆಗಡೆ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಧ್ಯಕ್ಷ ಪ್ರದೀಪ್ ಕುಮಾರ ಕಲ್ಕೂರ ಮುಂತಾ ದವರು ಭಾಗ ವಹಿ ಸಿದ್ದರು.ವಸ್ತು ಪ್ರದ ರ್ಶನ ಫೆಬ್ರವರಿ 24 ರಿಂದ ಮಾರ್ಚ್ 4 ರವ ರೆಗೆ ಇರು ತ್ತದೆ. ಚಿಕ್ಕ ಬಳ್ಳಾ ಪುರ ಜಿಲ್ಲೆ, ಬಾಗಲ ಕೋಟೆ ಜಿಲ್ಲೆ, ಬೆಂಗ ಳೂರು ಮುಂತಾದ ಜಿಲ್ಲೆ ಗಳ ಖಾದಿ ಮತ್ತು ಗ್ರಾಮೋ ದ್ಯೋಗ ಕೈಗಾ ರಿಕೆ ಗಳ ಉತ್ಪನ್ನ ಗಳ ಪ್ರದ ರ್ಶನ ಮತ್ತು ಮಾರಾ ಟವನ್ನು ಆಯೋ ಜಿಸ ಲಾಗಿದೆ.