Saturday, August 29, 2009

ಕೇಂದ್ರ ರೈಲ್ವೇ ಸಹಾಯಕ ಸಚಿವರ ಸುದ್ದಿ ಗೋಷ್ಢಿ

ಮಂಗಳೂರು-ಬೆಂಗಳೂರು ಹಗಲು ರೈಲು ಉದ್ಘಾಟನೆ ಮುನ್ನಾ ದಿನ ಕೇಂದ್ರ ರೈಲ್ವೇ ಸಹಾಯಕ ಸಚಿವ ಕೆ.ಎಚ್ ಮುನಿಯಪ್ಪ ಅವರು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರೈಲ್ವೇ ಅಧಿಕಾರಿಗಳಾದ ನರೇಶ್ ಗೊಯಲ್ , ಭಾನು ತಯಾರ್, ವಿ.ಪಿ. ಸಿಂಗ್ , ಜಿಲ್ಲಾಧಿಕಾರಿ ಪೊನ್ನುರಾಜ್ ಉಪಸ್ಥಿತರಿದ್ದರು.