Tuesday, August 25, 2009

ಮಂಗಳೂರಿನಲ್ಲಿ ಆಯೋಗದ ಕಲಾಪ

ಮಂಗಳೂರು,ಆ.25:ಪ್ರಾರ್ಥನಾಲಯಗಳ ಮೇಲೆ ದಾಳಿಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ನ್ಯಾ. ಬಿ.ಕೆ. ಸೋಮಶೇಖರ್ ಆಯೋಗ ಸೋಮವಾರದಿಂದ ಗುರುವಾರದವರೆಗೆ ನಗರದ ಸರ್ಕ್ಯುಟ್ ಹೌಸ್ ನಲ್ಲಿ ಸಾಕ್ಷಿಗಳ ಮುಖ್ಯ ವಿಚಾರಣೆ ನಡೆಸಲಿದೆ.