Thursday, August 6, 2009

ಸಮುದ್ರ ರಾಜನಿಗೆ ಪೂಜೆ

ಮಂಗಳೂರು,ಆ.6:ಶ್ರಾವಣ ಮಾಸದ ಶುದ್ಧಪೂರ್ಣಿಮೆಯಂದು ಪ್ರತಿ ವರ್ಷದಂತೆ ಈ ಬಾರಿಯೂ ಮಂಗಳೂರಿನ ಏಳುಪಟ್ನ ಮೊಗವೀರ ಸಂಯುಕ್ತ ಸಭಾದ ಆಶ್ರಯದಲ್ಲಿ ಬೋಳೂರು ತಣ್ಣೀರು ಬಾವಿ ಸಮುದ್ರ ಕಿನಾರೆಯಲ್ಲಿ ಸಂಭ್ರಮದಿಂದ ಮೊಗವೀರ ಬಾಂಧವರು ಸಮುದ್ರ ಪೂಜೆಯನ್ನು ಆಚರಿಸಿದರು.