Thursday, September 23, 2010

ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ

ಮಂಗಳೂರು,ಸೆ.23:ಶಿವ ಮೊಗ್ಗದ 'ಛಾಯಾ ಚೇತನ' ಹವ್ಯಾಸಿ ಚಿತ್ರ ಗ್ರಾಹ ಕರ ಬಳಗ ಪ್ರಥಮ ಬಾರಿಗೆ ಏರ್ಪ ಡಿಸಿದ್ದ ರಾಜ್ಯ ಮಟ್ಟದ ಛಾಯಾ ಚಿತ್ರ ಸ್ಪರ್ಧೆಯಲ್ಲಿ ವಿಜಯ ಕರ್ನಾಟಕ ಮಂಗಳೂರು ಆವೃತಿಯ ಛಾಯಾ ಗ್ರಾಹಕ ಸುಧಾಕರ ಎರ್ಮಾಳ್ ಅವರಿಗೆ ದ್ವಿತೀಯ ಸ್ಥಾನ ಲಭಿಸಿದೆ. ಸ್ಪರ್ಧೆಯ ಗ್ರಾಮೀಣ ಜೀವನ ವಿಭಾಗ ದಲ್ಲಿ ಸುಧಾಕರ ಎರ್ಮಾಳ್ ಅವರ ಉಳುವ ಯೋಗಿ ಛಾಯಾ ಚಿತ್ರ ದ್ವಿ ತೀಯ ಬಹು ಮಾನಕ್ಕೆ ಆಯ್ಕೆ ಯಾಗಿದೆ.