Friday, July 2, 2010

ಮಂಗಳೂರಿನಲ್ಲಿ ಪತ್ರಿಕಾ ದಿನಾಚರಣೆ

ಮಂಗಳೂರು,ಜುಲೈ 02:ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರ ಕರ್ತರ ಸಂಘ ಹಾಗು ಮಂಗಳೂರು ಪ್ರೆಸ್ ಕ್ಲಬ್ ಆಶ್ರಯದಲ್ಲಿ ಪತ್ರಿಕಾ ದಿನಾ ಚರಣೆ

ಮತ್ತು ಸಾರ್ವ ಜನಿಕ ಗ್ರಂಥಾಲಯ ಉದ್ಘಾಟನಾ ಸಮಾರಂಭ ನಗರದ ಲೇಡಿಹಿಲ್ ನಲ್ಲಿರುವ ಪತ್ರಿಕಾ ಭವನ ದಲ್ಲಿ ನಡೆ ಯಿತು. ಸಾರ್ವ ಜನಿಕಾ ಗ್ರಂಥಾಲ ಯವನ್ನು ಪಾಲಿಕೆ ಆಯುಕ್ತಾ ಡಾ.ವಿಜಯ ಪ್ರಕಾಶ್ ಅವರು ಉದ್ಘಾ ಟಿಸಿದರು. ಹಿರಿಯ ರಂಗ ಕರ್ಮಿ,ಚಲನ ಚಿತ್ರ ನಿರ್ದೇಶಕ ಸದಾ ನಂದ ಸುವರ್ಣಾ, ಪತ್ರಕರ್ತ ಸಂಘದ ಅಧ್ಯಕ್ಷ ಹರ್ಷ,ಪ್ರಧಾನ ಕಾರ್ಯದರ್ಶಿ ಬಾಳೆಪುಣಿ, ಉಪಾಧ್ಯಕ್ಷ ಆರ್.ರಾಮಕೃಷ್ಣ, ಪ್ರೆಸ್ ಕ್ಲಬ್ ಅಧ್ಯಕ್ಷ ಆನಂದ ಶೆಟ್ಟಿ, ಉಪಾಧ್ಯಕ್ಷ ಜಗನ್ನಾಥ್ ಶೆಟ್ಟಿ ಬಾಳ, ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಸಮಾ ರಂಭದಲ್ಲಿ ಉಪಸ್ಥಿ ತರಿದ್ದರು.