Friday, May 22, 2009

ಸಾಲಸೌಲಭ್ಯ ಚೆಕ್ ವಿತರಣೆ

ಮಂಗಳೂರು, ಮೇ 22: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಸಾಲ ಸೌಲಭ್ಯ ಚೆಕ್ ಗಳನ್ನು 23ರಂದು ಸಂಜೆ 4.30ಕ್ಕೆ ಲಯನ್ಸ್ ಕ್ಲಬ್ ಬಂಟ್ವಾಳದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಕೃಷ್ಣ ಪಲೇಮಾರ್ ಅವರು ವಿತರಿಸುವರು.