Saturday, June 27, 2009

ಕೆ. ಕೆ. ಶೆಟ್ಟಿ ಸ್ಮಾರಕಕಟ್ಟಡ ಆಡಳಿತಾಧಿಕಾರಿಯಾಗಿ ಎ ಸಿ




ಮಂಗಳೂರು,ಜೂ.27: ನಗರದ ಹೃದಯಭಾಗದಲ್ಲಿರುವ ಕಾರ್ನಾಡ್ ಸದಾಶಿವ ರಾವ್ ಟ್ರಸ್ಟ್ ಸರ್ಕಾರದ ಶರ್ತಗಳನ್ನು ಉಲ್ಲಂಘಿಸಿರುವುದನ್ನು ದ. ಕ. ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಸರ್ಕಾರ ಟ್ರಸ್ಟ್ ಗೆ ಮಂಜೂರು ಮಾಡಿದ 0.28 ಎಕರೆ ಜಮೀನನ್ನು ಸರ್ಕಾರದ ಸ್ವಾಧೀನಕ್ಕೆ ಪಡೆದಿದ್ದು, ಮುಂದಿನ ಆದೇಶದವರೆಗೆ ಮಂಗಳೂರು ಸಹಾಯಕ ಕಮಿಷನರನ್ನು ಆಡಳಿತಾಧಿಕಾರಿಯಾಗಿ ನೇಮಿಸಿ ದ. ಕ. ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

27.6.09ರಂದು ಸಹಾಯಕ ಕಮಿಷನರ್ ಆಡಳಿತಾಧಿಕಾರಿಯಾಗಿ ಪ್ರಭಾರ ವಹಿಸಿಕೊಂಡಿದ್ದಾರೆ.