Thursday, October 22, 2009

ಪತ್ರಕರ್ತರಿಗೆ ಬೀಳ್ಕೊಡುಗೆ


ಮಂಗಳೂರು,ಅ.22:ಪಿಟಿಐ ವರದಿಗಾರರಾದ ಸದಾನಂದ ಮತ್ತು ಸಂಯುಕ್ತ ಕರ್ನಾಟಕದ ವರದಿಗಾರರಾದ ಹರೀಶ್ ಅದೂರ್ ಅವರಿಗೆ ಪ್ರೆಸ್ ಕ್ಲಬ್ ನಲ್ಲಿಂದು ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು.