Tuesday, April 21, 2009

ಚುನಾವಣಾ ಪೂರ್ವಸಿದ್ಧತೆ: ದ. ಕ. ಜಿಲ್ಲೆಯಲ್ಲಿ ಅಧಿಕಾರಿಗಳ ಸಭೆ


ದಿ. 21. 04.2009ರಂದು ಚುನಾವಣಾ ಪೂರ್ವಭಾವಿಯಾಗಿ ಮುಖ್ಯ ಚುನಾವಣಾಧಿಕಾರಿ ಶ್ರೀ ಎಂ. ಎನ್. ವಿದ್ಯಾಶಂಕರ್ ಮತ್ತು ವಿಶೇಷಾಧಿಕಾರಿ ಶ್ರೀ ಮನೋಜ್ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.