Tuesday, April 28, 2009

ಚುನಾವಣಾ ಕರ್ತವ್ಯ ನಿರ್ಲಕ್ಷ್ಯ: ಅಮಾನತು

ಮಂಗಳೂರು, ಏ. 28: ಮಂಗಳೂರು ಗ್ರಾಮಾಂತರದ ಶಿಶು ಅಭಿವೃದ್ಧಿ ಅಧಿಕಾರಿ ಸಿ. ಪಿ. ರವೀಂದ್ರ ಅವರು ತಮ್ಮ ಅಧೀನ ಅಧಿಕಾರಿಯವರಿಗೆ ಚುನಾವಣಾ ಕರ್ತವ್ಯವನ್ನು ಆದ್ಯತಾ ನೆಲೆಯಲ್ಲಿ ನಿರ್ವಹಿಸದಿರುವಂತೆ ನಿರ್ದೇಶಿಸಿದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಯವರ ಶಿಫಾರಸ್ಸಿನ ಮೇರೆಗೆ 24.4.09ರಿಂದ ಅವರ ಸೇವೆಯನ್ನು ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.