
ಯುವ ಪುರಸ್ಕಾರ ಪಡೆಯುವವರ ಹೆಸರು ಇಂತಿದೆ. ಶ್ರೀಯುತರುಗಳಾದ ಆಂಧ್ರಪ್ರದೇಶದ ಎಡುನುರಿ ಶಂಕರ್,ಎ.ವೆಂಕಟಲಕ್ಷ್ಮಿ ,ಕೆ.ಎಚ್.ಭಗವಾನ್ ದಾಸ್ ಗೌತಮ್, ಅಸ್ಸಾಂನ ಬಿದ್ಯುತ್ .ದಿಬ್ಯಜ್ಯೋತಿ ದಾಸ್,ದೆಹಲಿಯ ಬಂಟಿ ಸೋಲಂಕಿ,ಗೋವಾದ ಕಾಜಲ್ ಸಿ.ಕರ್ಕೇರಾ,ಗುಜರಾತ್ ನ ರಾಕಿ ದಿನೇಶ್ಚಂದ್ರ ಪಾಂಡ್ಯ,ಹರ್ಯಾಣದ ಮುಸ್ಲಿಂ,ಸೀಮಾ ರಾಣಿ ಸುಭಾಷ್ ,ಜಮ್ಮು ಕಾಶ್ಮೀರಾದ ವಿಜಯಕುಮಾರ್,ರಾಜಾ ಅಬ್ದುಲ್ ವಹೀದ್, ಕರ್ನಾಟಕದ ವೈ,ಚಿನ್ನಪ್ಪ,ಕೇರಳದ ಬಾಬುರಾಜನ್, ಮಧ್ಯಪ್ರದೇಶದ ಸಂತೋಷ್ ತಿವಾರಿ,ಮಹಾರಾಷ್ಟ್ರದ ಅಮಿತ್ ,ನಿಶಾ ವಿತೋಬಾ ಜಾದವ್,ಒರಿಸ್ಸಾದ ಜೋತ್ಸ್ನಾಮಯಿ,ರಾಜಸ್ಥಾನದ ಗಿರಿರಾಜ್ ಕುಮಾರ್,ರಾಮ್ದಯಾಲ್ ,ಉತ್ತರ ಕಾಂಡದ ಪ್ರದೀಪ್ಮಹರಾ ಪಶ್ಚಿಮ ಬಂಗಾಳದ ರೂಪಾಲಿ ಬಿಸ್ವಾಸ್,ರಿಶಬಜೈನ್, ಮಣಿಪುರದ ರಾಜೇಂದ್ರ ಸಿಂಗ್, ಮೇಘಾಲಯದ ಲ್ವಾರಿನಿಯಾಂಗ್,ತ್ರಿಪುರದ ಜೋಯ್ದೀಪ್,ಪಾಂಡಿಚೇರಿಯ ಸಾದಿಶ್ ಸೇರಿರುತ್ತಾರೆ.