ಪ್ರಕೃತಿಯಲ್ಲೂ ದೇವರನ್ನು ಕಾಣುವ ಭಾರತೀಯರು, ಏರಿಕೆಯಾಗುತ್ತಿರುವ ತಾಪಮಾನದ ಈ ಸಂದರ್ಭ ಜಲ ಸಂರಕ್ಷಣೆ, ಪರಿಸರ ಸಂರಕ್ಷಣೆ ಇಂದಿನ ಅಗತ್ಯ ಎಂದು. ಉಪಮೇಯರ್ ಗೀತಾ ನಾಯಕ್ ಹೇಳಿದರು. ಆಯುಕ್ತ ಡಾ.ಹರೀಶ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು ಹಾಗೂ ಅಧಿರಿಗಳು ಭಾಗವಹಿಸಿದ್ದರು.
ತುಂಬಿ ಹರಿಯುತ್ತಿರುವ ತುಂಬೆ ಅಣೆಕಟ್ಟು
ಪ್ರಸಕ್ತ 4 ಮೀಟರ್ ಎತ್ತರದ ತುಂಬೆ ಅಣೆಕಟ್ಟು ಸಂಪೂರ್ಣವಾಗಿ ತುಂಬಿದ್ದು, ಮನಪಾ ವ್ಯಾಪ್ತಿಗೆ ಮುಂದಿನ ಮೂರು ತಿಂಗಳ ಅವಧಿಗೆ ಸಾಕಾಗುವಷ್ಟು ನೀರು ಅಣೆಕಟ್ಟಿನಲ್ಲಿ ಶೇಖರವಾಗಿದೆ.